ಶನಿವಾರ, ಜನವರಿ 31, 2015

ಮೂರ್ತಿಗಳು...

ಮನಸ್ಸ ವಿಹ್ವಲ
ಅನುಮಾನ ,
ಅವಮಾನ ..
ನನ್ನ  ಕೊಂದ
ಮೂರ್ತಿಗಳ
ಸಾಲು ಸಾಲು
ನಿಲ್ಲಿಸಿದ ಮೇಲೆ 
ಮಹಾ ಯುದ್ದ
ಮುಗಿಸಿದೆ  ...

ಮನಸ್ಸು ಪ್ರಶಾಂತ,
ಈಗ ..
ಸತ್ತ ನಾನು
ಮತ್ತೆ ಎದ್ದಿದೇನೆ ..,
ದೇವರ
ಜೊತೆ ಯುದ್ದ
ಕಹಳೆ ಮೊಳಗಿದೆ ...
ಅವನದು ಒಂದು
ಮೂರ್ತಿ
ಕೆತ್ತುತ್ತಿದೇನೆ ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ